  ಮೂಲದೊದನೆ ಪರಿಶೀಲಿಸಿ

ಕರ್ಣಾಟಕ ವಿಜ್ಞಾನ ಪ್ರಚಾರಣೀ  ̧Àಮಿತಿ ವಿಜ್ಞಾನ       ವಿಷಯಗಳನ್ನು       ಕನ್ನಡ        ̈sÁμÉಯ       ಮೂಲಕ ಪ್ರಚಾರಮಾಡುವ    ಉದ್ದೇಶದಿಂದ     ̧Á್ಥಪಿತವಾಗಿ     ̧Àುವ್ಯವಸ್ಥಿತ    ರೀತಿಯಲ್ಲಿ    ಆ ಕಾರ್ಯವನ್ನು   ಕೈಗೊಂಡ   ಮೊತ್ತಮೊದಲ    ̧Àಂ ̧É್ಥ   1917ರ    ̧Àುಮಾರಿನಲ್ಲಿ   ಈ  ̧Àಂ ̧É್ಥಯನ್ನು               ̈Éಂಗಳೂರಿನಲ್ಲಿ               ̧Á್ಥಪಿಸಿದವರು               ̈Éಳ್ಳಾವೆ ವೆಂಕಟನಾರಾಯಣಪ್ಪನವರು        ಮತ್ತು        ನಂಗಪುರಂ        ವೆಂಕಟೇಶ ಅಯ್ಯಂಗಾರ್ಯರು.     ವಿಜ್ಞಾನಕ್ಕೇ     ಮೀ ̧À ̄Áದ     ಒಂದು     ಪತ್ರಿಕೆಯನ್ನು ನಡೆ ̧Àುವುದು,   ̈Éಂಗಳೂರು  ಮತ್ತು  ಮೈ ̧Àೂರು  ನಗರಗಳಲ್ಲಿ  ವಿಜ್ಞಾನ ವಿಷಯಗಳನ್ನು       ಕುರಿತು       ಕನ್ನಡದಲ್ಲಿ       ಉಪನ್ಯಾ ̧Àಮಾ ̄Éಗಳನ್ನು ಏರ್ಪಡಿ ̧Àುವುದು-ಇವು     ̧Àಂ ̧É್ಥಯ    ಮುಖ್ಯ    ಕಾರ್ಯಚಟುವಟಿಕೆಗಳಾಗಿದ್ದವು. ಅವರು   ಪ್ರಾರಂಭಿಸಿದ   ಮಾಸಿಕವಾದ   ವಿಜ್ಞಾನ (ನೋಡಿ-  ವಿಜ್ಞಾನ) ಒಂದು   ವರ್ಷ ನಡೆದು   ನಿಂತುಹೋಯಿತು.   ವಿಜ್ಞಾನದ   ಮೊದಲನೆಯ    ̧Àಂಪುಟದ   9ನೆಯ  ̧Àಂಚಿಕೆಯಲ್ಲಿ   ಆ    ̧Àಂಪುಟ   ಮುಗಿಯುವ   ಮೊದಲು   ಕನಿಷ್ಠ   500   ಜನ   ಚಂದಾ ಹಣವನ್ನು   (ರೂ.   5)   ಮುಂಗಡವಾಗಿ   ಕಳಿ ̧Àದಿದ್ದರೆ   ಪತ್ರಿಕೆ ನಿಲ್ಲಿ ̧Àುವುದಾಗಿ ಪ್ರಕಟಿಸಿದರು.  ಮುಂಗಡ  ಹಣ  ಕಳಿಸಿದವರು  460-470  ಜನ  ಮಾತ್ರ.  ಕನ್ನಡ ವಿಜ್ಞಾನದ     ಬಗ್ಗೆ     500     ಮಂದಿಗೂ     ಆ ̧Àಕ್ತಿಯಿಲ್ಲವಾದುದರಿಂದ     ಈ     12ನೆಯ  ̧Àಂಚಿಕೆಯೊಡನೆ ವಿಜ್ಞಾನಪತ್ರಿಕೆ ನಿಂತು ಹೋಗುವುದು ಎಂದು ಪ್ರಕಟಿಸಿದರು. ಕೆಲಕಾಲದ ಮೇ ̄É  ̧Àಮಿತಿಯ ಇತರ ಚಟುವಟಿಕೆಗಳೂ ನಿಂತುಹೋದವು.  (ಜೆ.ಆರ್.ಎ ̄ï.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ